2023ರಲ್ಲಿ ಸುಳ್ಳು ಸುದ್ದಿ| ಮಣಿಪುರದಿಂದ ಐದು ರಾಜ್ಯಗಳ ಚುನಾವಣೆವರೆಗೆ
ಹೊಸ ವರ್ಷದ ಸ್ವಾಗತಿಸುವ ಹೊಸ್ತಿಲಲ್ಲಿದ್ದೇವೆ. ಈ ವರ್ಷ ನೂರಾರು ಸುಳ್ಳು ಸುದ್ದಿಗಳ ಹರಿದಾಡಿದವು. ಆ ಸುಳ್ಳುಸುದ್ದಿಗಳ ಲೋಕದ ಹಿನ್ನೋಟ ಇಲ್ಲಿದೆ
By Kumar S Published on 31 Dec 2023 4:42 PM GMT
ಮೈಸೂರಿನ ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಯ ಮೇಲೆ ಜಿಹಾದಿಗಳು ನೀರು ಎರಚಿದರೆ?
ಅಂಧಕಾಸುರ ಸಂಹಾರದ ದಿನಾಚರಣೆ ವೇಳೆ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ಜಿಹಾದಿಗಳು ನೀರು ಎರಚಿದರು ಎನ್ನುವ ವಿಡಿಯೋ ವೈರಲ್ ಆಗಿದೆ.
By Kumar S Published on 30 Dec 2023 11:37 AM GMT
ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆ ಭರವಸೆ ಈಡೇರಿಸಲು ಹಣವಿಲ್ಲ ಎಂದು ಹೇಳಿದರೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಈಡೇರಿಸಲು ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ.
By Kumar S Published on 19 Dec 2023 7:04 AM GMT
ಮುಖ್ಯಮಂತ್ರಿ ಸಿಗದ ಕಾರಣಕ್ಕೆ ಕಣ್ಣೀರು ಹಾಕಿದರೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್?
ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿದೆ.
By Kumar S Published on 13 Dec 2023 2:15 AM GMT
ಶುಬ್ಮನ್ ಗಿಲ್ ಜೊತೆಗಿನ ಸಾರಾ ತೆಂಡೂಲ್ಕರ್ ಫೋಟೋ ನಕಲಿ
ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ - ಶುಬ್ಮನ್ಗಿಲ್ ಜೊತೆಗೆ ತೆಗೆಸಿಕೊಂಡದ್ದು ಎಂದು ಹೇಳುವ ಫೋಟೋವೊಂದು ವೈರಲ್ ಆಗಿದೆ. ಆದರೆ ಇದು ನಕಲಿ.
By Kumar S Published on 8 Nov 2023 8:47 AM GMT
ರಾಮ ವೇಷಧಾರಿಗೆ ತಿಲಕ ಇಡುತ್ತಿರುವ ಸೋನಿಯಾಗಾಂಧಿಯವರ ಫೋಟೋ ಹಳೆಯದು
ರಾಮಮಂದಿರ ನಿರ್ಮಾಣ ತಡೆಯಲು ಪ್ರಯತ್ನಿಸಿದ್ದ ಸೋನಿಯಾಗಾಂಧಿ ರಾಮವೇಷಧಾರಿಗೆ ತಿಲಕ ಇಡಬೇಕಾಯಿತು ಎಂದು ಹೇಳುವ ಪೋಸ್ಟ್ ಹಿಂದಿನ ಸತ್ಯವೇನು?
By Kumar S Published on 24 Oct 2023 9:38 AM GMT
ಕರ್ನಾಟಕ ಸರ್ಕಾರ ಆಯುಧಪೂಜೆಯಂದು ವಿಕಾಸಸೌಧದಲ್ಲಿ ಅರಿಶಿನ-ಕುಂಕುಮ ಬಳಸದಂತೆ ಆದೇಶಿಸಿದೆಯೇ?
ಕರ್ನಾಟಕ ಸರ್ಕಾರ ಆಯುಧ ಪೂಜೆಯ ದಿನ ವಿಧಾನಸೌಧದಲ್ಲಿ ಅರಿಶಿನ, ಕುಂಕುಮ ಬಳಸದಂತೆ ಆದೇಶಿಸಿರುವುದು ನಿಜವೆ? ಇಲ್ಲಿ ಫ್ಯಾಕ್ಟ್ಚೆಕ್
By Kumar S Published on 19 Oct 2023 5:02 AM GMT