Fact Check Kannada
Fact Check: ಇವಿಎಂ ಅನ್ನು ಒಡೆದು ಹಾಕಿದ ಕಾಂಗ್ರೆಸ್ ಮತದಾರ; ವಾಸ್ತವವೇನು?
ವ್ಯಕ್ತಿಯೋರ್ವ ಮತದಾನ ಮಾಡುವ ಬೂತ್ ಒಳಗಡೆ ತೆರಳಿ ಮತದಾನ ಯಂತ್ರವನ್ನು ಒಡೆದುಹಾಕುತ್ತಿರುವ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇದು ಕಾಂಗ್ರೆಸ್ ಪಕ್ಷದವರ ಹತಾಶೆಯ...
By Mahammad Muaad Published on 26 April 2024 10:55 AM GMT
Fact Check: ಹಿಂದೂಗಳ ಅಗತ್ಯವಿಲ್ಲ, ಮುಸ್ಲಿಮರ ವೋಟು ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆಯೇ?
ಈ ಹಿಂದೆ ನ್ಯೂಸ್ ಮೀಟರ್ "ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಮ್ ಆಗಿ ಹುಟ್ಟುತ್ತೇನೆ" ಎಂದು ಹೇಳಿದ್ದಾರೆ ಎನ್ನಲಾದ ವೀಡಿಯೊವನ್ನು ಸತ್ಯಶೋಧನೆ ಮಾಡಿತ್ತು. ಈ ವೇಳೆ ಅದು...
By Mahammad Muaad Published on 18 April 2024 2:10 PM GMT
Fact Check: "ನಿಮ್ಮ 15 ಲಕ್ಷ ರೂ. ಎಲ್ಲಿಗೆ ಹೋಯ್ತು?"; ಅಮೀರ್ ಖಾನ್ ನಕಲಿ ವೀಡಿಯೊ ವೈರಲ್
ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ದೇಶವು ನಿಂತಿರುವಾಗ ಹಲವಾರು ನಕಲಿ ಸುದ್ದಿಗಳೂ ಈ ನಡುವೆ ವೈರಲ್ ಆಗುತ್ತಿವೆ. ಸದ್ಯ ಬಾಲಿವುಡ್ ನಟ ಅಮೀರ್ ಖಾನ್ ಕಾಂಗ್ರೆಸ್...
By Mahammad Muaad Published on 16 April 2024 11:01 AM GMT
ಫ್ಯಾಕ್ಟ್ ಚೆಕ್: ಸಂವಿಧಾನ ಬದಲಾಯಿಸಿ ಮನುಸ್ಮೃತಿ ಅಳವಡಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆಯೇ?
ʼಸಂವಿಧಾನವನ್ನು ಬದಲಾವಣೆ ಮಾಡಿ, ಮನುಸ್ಮೃತಿಯನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆಯೇ? ಇದು ಮಾತ್ರವಲ್ಲದೇ, "ಭೀಮರಾವ್ ಅಂಬೇಡ್ಕರ್ಗೂ ಸ್ವತಃ ಸಂವಿಧಾನವನ್ನು ಇಲ್ಲವಾಗಿಸಲು...
By Mahammad Muaad Published on 16 April 2024 7:27 AM GMT
ಫ್ಯಾಕ್ಟ್ಚೆಕ್: ಗಣೇಶನ ವಿಗ್ರಹವನ್ನು ಸ್ವೀಕರಿಸಲು ಪ್ರಧಾನಿ ಮೋದಿ ನಿರಾಕರಿಸಿದರೇ?
ಪ್ರಧಾನಿ ನರೇಂದ್ರ ಮೋದಿಯವರು ಹಿಂದೂಗಳ ಆರಾಧ್ಯದೈವ ಗಣೇಶನ ಮೂರ್ತಿಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ತೋರಿಸುವ ವೀಡಿಯೊವೊಂದು ಸದ್ಯ ವೈರಲ್ ಆಗಿದೆ.
By Mahammad Muaad Published on 30 March 2024 5:26 AM GMT
Fact Check: ʼಮುಸ್ಲಿಂ ಆಗಿ ಪುನರ್ಜನ್ಮʼ ಎಂಬ ಸಿದ್ಧರಾಮಯ್ಯ ಹೇಳಿಕೆ ಹಿಂದಿನ ವಾಸ್ತವವೇನು?
ನ್ಯೂಸ್ ಮೀಟರ್ ಈ ಕುರಿತು ಪರಿಶೀಲನೆ ನಡೆಸಿದಾಗ ಈ ವೀಡಿಯೊವನ್ನು ಎಡಿಟ್ ಮಾಡಿ ತಮಗೆ ಬೇಕಾದಂತೆ ತಿರುಚಲಾಗಿದೆ ಎಂದು ತಿಳಿದು ಬಂದಿದೆ.
By Newsmeter Network Published on 14 March 2024 4:13 PM GMT
2023ರಲ್ಲಿ ಸುಳ್ಳು ಸುದ್ದಿ| ಮಣಿಪುರದಿಂದ ಐದು ರಾಜ್ಯಗಳ ಚುನಾವಣೆವರೆಗೆ
ಹೊಸ ವರ್ಷದ ಸ್ವಾಗತಿಸುವ ಹೊಸ್ತಿಲಲ್ಲಿದ್ದೇವೆ. ಈ ವರ್ಷ ನೂರಾರು ಸುಳ್ಳು ಸುದ್ದಿಗಳ ಹರಿದಾಡಿದವು. ಆ ಸುಳ್ಳುಸುದ್ದಿಗಳ ಲೋಕದ ಹಿನ್ನೋಟ ಇಲ್ಲಿದೆ
By Kumar S Published on 31 Dec 2023 4:42 PM GMT
ಮೈಸೂರಿನ ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಯ ಮೇಲೆ ಜಿಹಾದಿಗಳು ನೀರು ಎರಚಿದರೆ?
ಅಂಧಕಾಸುರ ಸಂಹಾರದ ದಿನಾಚರಣೆ ವೇಳೆ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ಜಿಹಾದಿಗಳು ನೀರು ಎರಚಿದರು ಎನ್ನುವ ವಿಡಿಯೋ ವೈರಲ್ ಆಗಿದೆ.
By Kumar S Published on 30 Dec 2023 11:37 AM GMT
ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆ ಭರವಸೆ ಈಡೇರಿಸಲು ಹಣವಿಲ್ಲ ಎಂದು ಹೇಳಿದರೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಈಡೇರಿಸಲು ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ.
By Kumar S Published on 19 Dec 2023 7:04 AM GMT
ಮುಖ್ಯಮಂತ್ರಿ ಸಿಗದ ಕಾರಣಕ್ಕೆ ಕಣ್ಣೀರು ಹಾಕಿದರೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್?
ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿದೆ.
By Kumar S Published on 13 Dec 2023 2:15 AM GMT
ಶುಬ್ಮನ್ ಗಿಲ್ ಜೊತೆಗಿನ ಸಾರಾ ತೆಂಡೂಲ್ಕರ್ ಫೋಟೋ ನಕಲಿ
ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ - ಶುಬ್ಮನ್ಗಿಲ್ ಜೊತೆಗೆ ತೆಗೆಸಿಕೊಂಡದ್ದು ಎಂದು ಹೇಳುವ ಫೋಟೋವೊಂದು ವೈರಲ್ ಆಗಿದೆ. ಆದರೆ ಇದು ನಕಲಿ.
By Kumar S Published on 8 Nov 2023 8:47 AM GMT
ರಾಮ ವೇಷಧಾರಿಗೆ ತಿಲಕ ಇಡುತ್ತಿರುವ ಸೋನಿಯಾಗಾಂಧಿಯವರ ಫೋಟೋ ಹಳೆಯದು
ರಾಮಮಂದಿರ ನಿರ್ಮಾಣ ತಡೆಯಲು ಪ್ರಯತ್ನಿಸಿದ್ದ ಸೋನಿಯಾಗಾಂಧಿ ರಾಮವೇಷಧಾರಿಗೆ ತಿಲಕ ಇಡಬೇಕಾಯಿತು ಎಂದು ಹೇಳುವ ಪೋಸ್ಟ್ ಹಿಂದಿನ ಸತ್ಯವೇನು?
By Kumar S Published on 24 Oct 2023 9:38 AM GMT