Fact Check Kannada

Fact Check:‌ ʼಮುಸ್ಲಿಂ ಆಗಿ ಪುನರ್ಜನ್ಮʼ ಎಂಬ ಸಿದ್ಧರಾಮಯ್ಯ ಹೇಳಿಕೆ ಹಿಂದಿನ ವಾಸ್ತವವೇನು?
Fact Check:‌ ʼಮುಸ್ಲಿಂ ಆಗಿ ಪುನರ್ಜನ್ಮʼ ಎಂಬ ಸಿದ್ಧರಾಮಯ್ಯ ಹೇಳಿಕೆ ಹಿಂದಿನ ವಾಸ್ತವವೇನು?

ನ್ಯೂಸ್ ಮೀಟರ್ ಈ ಕುರಿತು ಪರಿಶೀಲನೆ ನಡೆಸಿದಾಗ ಈ ವೀಡಿಯೊವನ್ನು ಎಡಿಟ್‌ ಮಾಡಿ ತಮಗೆ ಬೇಕಾದಂತೆ ತಿರುಚಲಾಗಿದೆ ಎಂದು ತಿಳಿದು ಬಂದಿದೆ.

By Newsmeter Network  Published on 14 March 2024 4:13 PM GMT


2023ರಲ್ಲಿ ಸುಳ್ಳು ಸುದ್ದಿ| ಮಣಿಪುರದಿಂದ ಐದು ರಾಜ್ಯಗಳ ಚುನಾವಣೆವರೆಗೆ
2023ರಲ್ಲಿ ಸುಳ್ಳು ಸುದ್ದಿ| ಮಣಿಪುರದಿಂದ ಐದು ರಾಜ್ಯಗಳ ಚುನಾವಣೆವರೆಗೆ

ಹೊಸ ವರ್ಷದ ಸ್ವಾಗತಿಸುವ ಹೊಸ್ತಿಲಲ್ಲಿದ್ದೇವೆ. ಈ ವರ್ಷ ನೂರಾರು ಸುಳ್ಳು ಸುದ್ದಿಗಳ ಹರಿದಾಡಿದವು. ಆ ಸುಳ್ಳುಸುದ್ದಿಗಳ ಲೋಕದ ಹಿನ್ನೋಟ ಇಲ್ಲಿದೆ

By Kumar S  Published on 31 Dec 2023 4:42 PM GMT


ಮೈಸೂರಿನ ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಯ ಮೇಲೆ ಜಿಹಾದಿಗಳು ನೀರು ಎರಚಿದರೆ?
ಮೈಸೂರಿನ ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಯ ಮೇಲೆ ಜಿಹಾದಿಗಳು ನೀರು ಎರಚಿದರೆ?

ಅಂಧಕಾಸುರ ಸಂಹಾರದ ದಿನಾಚರಣೆ ವೇಳೆ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ಜಿಹಾದಿಗಳು ನೀರು ಎರಚಿದರು ಎನ್ನುವ ವಿಡಿಯೋ ವೈರಲ್ ಆಗಿದೆ.

By Kumar S  Published on 30 Dec 2023 11:37 AM GMT


ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆ ಭರವಸೆ ಈಡೇರಿಸಲು ಹಣವಿಲ್ಲ ಎಂದು ಹೇಳಿದರೆ?
ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆ ಭರವಸೆ ಈಡೇರಿಸಲು ಹಣವಿಲ್ಲ ಎಂದು ಹೇಳಿದರೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಈಡೇರಿಸಲು ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ.

By Kumar S  Published on 19 Dec 2023 7:04 AM GMT


ಮುಖ್ಯಮಂತ್ರಿ ಸಿಗದ ಕಾರಣಕ್ಕೆ ಕಣ್ಣೀರು ಹಾಕಿದರೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್?
ಮುಖ್ಯಮಂತ್ರಿ ಸಿಗದ ಕಾರಣಕ್ಕೆ ಕಣ್ಣೀರು ಹಾಕಿದರೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್?

ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿದೆ.

By Kumar S  Published on 13 Dec 2023 2:15 AM GMT


ಶುಬ್‌ಮನ್‌ ಗಿಲ್‌ ಜೊತೆಗಿನ ಸಾರಾ ತೆಂಡೂಲ್ಕರ್ ಫೋಟೋ  ನಕಲಿ
ಶುಬ್‌ಮನ್‌ ಗಿಲ್‌ ಜೊತೆಗಿನ ಸಾರಾ ತೆಂಡೂಲ್ಕರ್ ಫೋಟೋ ನಕಲಿ

ಸಚಿನ್‌ ತೆಂಡೂಲ್ಕರ್ ಪುತ್ರಿ ಸಾರಾ - ಶುಬ್‌ಮನ್‌ಗಿಲ್‌ ಜೊತೆಗೆ ತೆಗೆಸಿಕೊಂಡದ್ದು ಎಂದು ಹೇಳುವ ಫೋಟೋವೊಂದು ವೈರಲ್ ಆಗಿದೆ. ಆದರೆ ಇದು ನಕಲಿ.

By Kumar S  Published on 8 Nov 2023 8:47 AM GMT


ರಾಮ ವೇಷಧಾರಿಗೆ ತಿಲಕ ಇಡುತ್ತಿರುವ ಸೋನಿಯಾಗಾಂಧಿಯವರ ಫೋಟೋ ಹಳೆಯದು
ರಾಮ ವೇಷಧಾರಿಗೆ ತಿಲಕ ಇಡುತ್ತಿರುವ ಸೋನಿಯಾಗಾಂಧಿಯವರ ಫೋಟೋ ಹಳೆಯದು

ರಾಮಮಂದಿರ ನಿರ್ಮಾಣ ತಡೆಯಲು ಪ್ರಯತ್ನಿಸಿದ್ದ ಸೋನಿಯಾಗಾಂಧಿ ರಾಮವೇಷಧಾರಿಗೆ ತಿಲಕ ಇಡಬೇಕಾಯಿತು ಎಂದು ಹೇಳುವ ಪೋಸ್ಟ್‌ ಹಿಂದಿನ ಸತ್ಯವೇನು?

By Kumar S  Published on 24 Oct 2023 9:38 AM GMT


ಕರ್ನಾಟಕ ಸರ್ಕಾರ ಆಯುಧಪೂಜೆಯಂದು ವಿಕಾಸಸೌಧದಲ್ಲಿ ಅರಿಶಿನ-ಕುಂಕುಮ ಬಳಸದಂತೆ ಆದೇಶಿಸಿದೆಯೇ?
ಕರ್ನಾಟಕ ಸರ್ಕಾರ ಆಯುಧಪೂಜೆಯಂದು ವಿಕಾಸಸೌಧದಲ್ಲಿ ಅರಿಶಿನ-ಕುಂಕುಮ ಬಳಸದಂತೆ ಆದೇಶಿಸಿದೆಯೇ?

ಕರ್ನಾಟಕ ಸರ್ಕಾರ ಆಯುಧ ಪೂಜೆಯ ದಿನ ವಿಧಾನಸೌಧದಲ್ಲಿ ಅರಿಶಿನ, ಕುಂಕುಮ ಬಳಸದಂತೆ ಆದೇಶಿಸಿರುವುದು ನಿಜವೆ? ಇಲ್ಲಿ ಫ್ಯಾಕ್ಟ್‌ಚೆಕ್‌

By Kumar S  Published on 19 Oct 2023 5:02 AM GMT


ಶೃಂಗೇರಿ ಮಠದ ಪೀಠಾಧಿಪತಿಗಳು ರಾಹುಲ್ ಗಾಂಧಿ, ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದರು ಎಂಬುದು ಸುಳ್ಳು ಸುದ್ದಿ
ಶೃಂಗೇರಿ ಮಠದ ಪೀಠಾಧಿಪತಿಗಳು ರಾಹುಲ್ ಗಾಂಧಿ, ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದರು ಎಂಬುದು ಸುಳ್ಳು ಸುದ್ದಿ

ಶಂಗೇರಿ ಮಠದ ಪೀಠಾಧಿಪತಿಗಳಾದ ಭಾರತೀ ತೀರ್ಥ ಸ್ವಾಮೀಜಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದರು ಎಂದು ವೈರಲ್ ಆಗಿರುವ ಪೋಸ್ಟ್ ಸುಳ್ಳು...

By Srinivasa Mata  Published on 29 Sep 2023 5:02 PM GMT


ಹೆಣ್ಣೂರಿನಲ್ಲಿನ ಈಯಾ ಪಬ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಮಾಲೀಕತ್ವದ್ದು ಎಂಬುದು ಸುಳ್ಳು ಸುದ್ದಿ
ಹೆಣ್ಣೂರಿನಲ್ಲಿನ ಈಯಾ ಪಬ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಮಾಲೀಕತ್ವದ್ದು ಎಂಬುದು ಸುಳ್ಳು ಸುದ್ದಿ

ಏಷ್ಯಾದಲ್ಲೇ ಅತಿ ದೊಡ್ಡದಾದ ಪಬ್ ಆದ ಬೆಂಗಳೂರಿನ ಹೆಣ್ಣೂರಿನಲ್ಲಿ ಇರುವ ಈಯಾ ಪಬ್ ಮಾಲೀಕರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಮಗ ದಿವಂಗತ ರಾಕೇಶ್ ಪತ್ನಿಗೆ...

By Srinivasa Mata  Published on 29 Sep 2023 2:06 PM GMT


ಸಿಲ್ಕ್ ಸ್ಮಿತಾ ಸಾವಿನ ನಂತರ ಆಗಿದ್ದರ ಬಗ್ಗೆ ಬೈಲ್ವಾನ್ ರಂಗನಾಥನ್ ಹಂಚಿಕೊಂಡ ಅನಿಸಿಕೆಯ ತಪ್ಪಾದ ಅನುವಾದ ವೈರಲ್
ಸಿಲ್ಕ್ ಸ್ಮಿತಾ ಸಾವಿನ ನಂತರ ಆಗಿದ್ದರ ಬಗ್ಗೆ ಬೈಲ್ವಾನ್ ರಂಗನಾಥನ್ ಹಂಚಿಕೊಂಡ ಅನಿಸಿಕೆಯ ತಪ್ಪಾದ ಅನುವಾದ ವೈರಲ್

ನಟಿ ಸಿಲ್ಕ್ ಸ್ಮಿತಾ ಸಾವಿನ ನಂತರ ಆಕೆಯ ಶವದ ಮೇಲೆ ಶವಾಗಾರದ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ ನಡೆದಿರಬಹುದು ಎಂಬ ತಮಿಳು ನಟ ಬೈಲ್ವಾನ್ ರಂಗನಾಥನ್ ಅವರ ಅನಿಸಿಕೆಯನ್ನು ಲೈಂಗಿಕ...

By Srinivasa Mata  Published on 29 Sep 2023 12:42 PM GMT


ಟಾಟಾ ನೆಕ್ಸಾನ್ ಇವಿ ಎಕ್ಸ್ ಶೋ ರೂಮ್ ಬೆಲೆ 8.09 ಲಕ್ಷ ರೂಪಾಯಿ ಎಂಬುದು ನಿಜವಾ?
ಟಾಟಾ ನೆಕ್ಸಾನ್ ಇವಿ ಎಕ್ಸ್ ಶೋ ರೂಮ್ ಬೆಲೆ 8.09 ಲಕ್ಷ ರೂಪಾಯಿ ಎಂಬುದು ನಿಜವಾ?

ಟಾಟಾ ನೆಕ್ಸಾನ್ ಇವಿ ಕಾರಿನ ಎಕ್ಸ್ ಶೋ ರೂಮ್ ಬೆಲೆ 14,74,000 ರೂಪಾಯಿ ಇದೆ. ಅದನ್ನು 8.09 ಲಕ್ಷ ರೂಪಾಯಿ ಎಂದು ಹಾಕುವ ಮೂಲಕ ಓದುಗರನ್ನು ದಿಕ್ಕು ತಪ್ಪಿಸಲಾಗುತ್ತಿದೆ.

By Srinivasa Mata  Published on 29 Sep 2023 11:22 AM GMT


Share it