Fact Check Kannada - Page 2

ಕರ್ನಾಟಕ ಸರ್ಕಾರ ಆಯುಧಪೂಜೆಯಂದು ವಿಕಾಸಸೌಧದಲ್ಲಿ ಅರಿಶಿನ-ಕುಂಕುಮ ಬಳಸದಂತೆ ಆದೇಶಿಸಿದೆಯೇ?
ಕರ್ನಾಟಕ ಸರ್ಕಾರ ಆಯುಧಪೂಜೆಯಂದು ವಿಕಾಸಸೌಧದಲ್ಲಿ ಅರಿಶಿನ-ಕುಂಕುಮ ಬಳಸದಂತೆ ಆದೇಶಿಸಿದೆಯೇ?

ಕರ್ನಾಟಕ ಸರ್ಕಾರ ಆಯುಧ ಪೂಜೆಯ ದಿನ ವಿಧಾನಸೌಧದಲ್ಲಿ ಅರಿಶಿನ, ಕುಂಕುಮ ಬಳಸದಂತೆ ಆದೇಶಿಸಿರುವುದು ನಿಜವೆ? ಇಲ್ಲಿ ಫ್ಯಾಕ್ಟ್‌ಚೆಕ್‌

By Kumar S  Published on 19 Oct 2023 5:02 AM GMT


ಶೃಂಗೇರಿ ಮಠದ ಪೀಠಾಧಿಪತಿಗಳು ರಾಹುಲ್ ಗಾಂಧಿ, ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದರು ಎಂಬುದು ಸುಳ್ಳು ಸುದ್ದಿ
ಶೃಂಗೇರಿ ಮಠದ ಪೀಠಾಧಿಪತಿಗಳು ರಾಹುಲ್ ಗಾಂಧಿ, ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದರು ಎಂಬುದು ಸುಳ್ಳು ಸುದ್ದಿ

ಶಂಗೇರಿ ಮಠದ ಪೀಠಾಧಿಪತಿಗಳಾದ ಭಾರತೀ ತೀರ್ಥ ಸ್ವಾಮೀಜಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದರು ಎಂದು ವೈರಲ್ ಆಗಿರುವ ಪೋಸ್ಟ್ ಸುಳ್ಳು...

By Srinivasa Mata  Published on 29 Sep 2023 5:02 PM GMT


ಹೆಣ್ಣೂರಿನಲ್ಲಿನ ಈಯಾ ಪಬ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಮಾಲೀಕತ್ವದ್ದು ಎಂಬುದು ಸುಳ್ಳು ಸುದ್ದಿ
ಹೆಣ್ಣೂರಿನಲ್ಲಿನ ಈಯಾ ಪಬ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಮಾಲೀಕತ್ವದ್ದು ಎಂಬುದು ಸುಳ್ಳು ಸುದ್ದಿ

ಏಷ್ಯಾದಲ್ಲೇ ಅತಿ ದೊಡ್ಡದಾದ ಪಬ್ ಆದ ಬೆಂಗಳೂರಿನ ಹೆಣ್ಣೂರಿನಲ್ಲಿ ಇರುವ ಈಯಾ ಪಬ್ ಮಾಲೀಕರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಮಗ ದಿವಂಗತ ರಾಕೇಶ್ ಪತ್ನಿಗೆ...

By Srinivasa Mata  Published on 29 Sep 2023 2:06 PM GMT


ಸಿಲ್ಕ್ ಸ್ಮಿತಾ ಸಾವಿನ ನಂತರ ಆಗಿದ್ದರ ಬಗ್ಗೆ ಬೈಲ್ವಾನ್ ರಂಗನಾಥನ್ ಹಂಚಿಕೊಂಡ ಅನಿಸಿಕೆಯ ತಪ್ಪಾದ ಅನುವಾದ ವೈರಲ್
ಸಿಲ್ಕ್ ಸ್ಮಿತಾ ಸಾವಿನ ನಂತರ ಆಗಿದ್ದರ ಬಗ್ಗೆ ಬೈಲ್ವಾನ್ ರಂಗನಾಥನ್ ಹಂಚಿಕೊಂಡ ಅನಿಸಿಕೆಯ ತಪ್ಪಾದ ಅನುವಾದ ವೈರಲ್

ನಟಿ ಸಿಲ್ಕ್ ಸ್ಮಿತಾ ಸಾವಿನ ನಂತರ ಆಕೆಯ ಶವದ ಮೇಲೆ ಶವಾಗಾರದ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ ನಡೆದಿರಬಹುದು ಎಂಬ ತಮಿಳು ನಟ ಬೈಲ್ವಾನ್ ರಂಗನಾಥನ್ ಅವರ ಅನಿಸಿಕೆಯನ್ನು ಲೈಂಗಿಕ...

By Srinivasa Mata  Published on 29 Sep 2023 12:42 PM GMT


ಟಾಟಾ ನೆಕ್ಸಾನ್ ಇವಿ ಎಕ್ಸ್ ಶೋ ರೂಮ್ ಬೆಲೆ 8.09 ಲಕ್ಷ ರೂಪಾಯಿ ಎಂಬುದು ನಿಜವಾ?
ಟಾಟಾ ನೆಕ್ಸಾನ್ ಇವಿ ಎಕ್ಸ್ ಶೋ ರೂಮ್ ಬೆಲೆ 8.09 ಲಕ್ಷ ರೂಪಾಯಿ ಎಂಬುದು ನಿಜವಾ?

ಟಾಟಾ ನೆಕ್ಸಾನ್ ಇವಿ ಕಾರಿನ ಎಕ್ಸ್ ಶೋ ರೂಮ್ ಬೆಲೆ 14,74,000 ರೂಪಾಯಿ ಇದೆ. ಅದನ್ನು 8.09 ಲಕ್ಷ ರೂಪಾಯಿ ಎಂದು ಹಾಕುವ ಮೂಲಕ ಓದುಗರನ್ನು ದಿಕ್ಕು ತಪ್ಪಿಸಲಾಗುತ್ತಿದೆ.

By Srinivasa Mata  Published on 29 Sep 2023 11:22 AM GMT


ಉತ್ತರಪ್ರದೇಶದ ವಿದ್ಯಾರ್ಥಿನಿಯ ಕೊಲೆ ಆರೋಪಿಗಳು ಎಂದು ರಾಜಸ್ಥಾನದ ಕೊಲೆ ಆರೋಪಿಗಳ ವಿಡಿಯೋ ವೈರಲ್
ಉತ್ತರಪ್ರದೇಶದ ವಿದ್ಯಾರ್ಥಿನಿಯ ಕೊಲೆ ಆರೋಪಿಗಳು ಎಂದು ರಾಜಸ್ಥಾನದ ಕೊಲೆ ಆರೋಪಿಗಳ ವಿಡಿಯೋ ವೈರಲ್

ರಾಜಸ್ಥಾನದ ಭರತ್ ಪುರ್ ನಲ್ಲಿ ನಡೆದ ಕೊಲೆಯೊಂದರ ಆರೋಪಿಗಳನ್ನು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ ವಿದ್ಯಾರ್ಥಿನಿಯ ಕೊಲೆ ಪ್ರಕರಣದ ಆರೋಪಿಗಳು ಎಂದು ಪೋಸ್ಟ್ ಮಾಡಿರುವ ಪೋಸ್ಟ್...

By Srinivasa Mata  Published on 28 Sep 2023 1:26 PM GMT


ಆಗ್ರಾದಲ್ಲಿ ನಡೆದ ಹುಕ್ಕಾ ಬಾರ್ ಘಟನೆಗೆ ಕೋಮು ಬಣ್ಣ, ಮಧ್ಯಪ್ರದೇಶದಲ್ಲಿ ನಡೆದಿದ್ದು ಎಂಬ ಸುಳ್ಳು ಮಾಹಿತಿ
ಆಗ್ರಾದಲ್ಲಿ ನಡೆದ ಹುಕ್ಕಾ ಬಾರ್ ಘಟನೆಗೆ ಕೋಮು ಬಣ್ಣ, ಮಧ್ಯಪ್ರದೇಶದಲ್ಲಿ ನಡೆದಿದ್ದು ಎಂಬ ಸುಳ್ಳು ಮಾಹಿತಿ

ಉತ್ತರಪ್ರದೇಶದ ಆಗ್ರಾದಲ್ಲಿ ಹುಕ್ಕಾ ಬಾರ್ ಮೇಲೆ ನಡೆದ ಘಟನೆಯನ್ನು ಮಧ್ಯಪ್ರದೇಶದಲ್ಲಿ ನಡೆದಿದ್ದು ಹಾಗೂ ಲವ್ ಜಿಹಾದ್ ಗೆ ಆಗುತ್ತಿರುವ ಪ್ರಯತ್ನ ಎಂಬಂತೆ ಬಿಂಬಿಸಲಾಗಿದೆ. ಆದರೆ ಇದು...

By Srinivasa Mata  Published on 28 Sep 2023 11:53 AM GMT


ಗುಜರಾತ್ ನಲ್ಲಿ ನಾಲ್ಕು ವರ್ಷದ ಹಿಂದೆ ನಡೆದ ಬಸ್ ಮೇಲಿನ ಕಲ್ಲುತೂರಾಟದ ವಿಡಿಯೋ ಈಗ ವೈರಲ್
ಗುಜರಾತ್ ನಲ್ಲಿ ನಾಲ್ಕು ವರ್ಷದ ಹಿಂದೆ ನಡೆದ ಬಸ್ ಮೇಲಿನ ಕಲ್ಲುತೂರಾಟದ ವಿಡಿಯೋ ಈಗ ವೈರಲ್

ಕರ್ನಾಟಕ ಸರ್ಕಾರಿ ಬಸ್ ಉಚಿತ ಪ್ರಯಾಣಕ್ಕೆ ಮುಸ್ಲಿಮ್ ಮಹಿಳೆಗೆ ಅವಕಾಶ ಮಾಡಿಕೊಡದಿದ್ದಕ್ಕೆ ಡ್ರೈವರ್ ವಿರುದ್ಧ ಪ್ರತಿಭಟನೆ ನಡೆಸಿ, ಮುಸ್ಲಿಮರು ಕಲ್ಲುತೂರಾಟ ನಡೆಸಿದ್ದಾರೆ ಎಂದು...

By Srinivasa Mata  Published on 25 Sep 2023 1:33 PM GMT


ಕೇವಲ 5 ಲಕ್ಷಕ್ಕೆ  26 ಕಿಲೋಮೀಟರ್ ಮೈಲೇಜ್ ನೀಡುವ ಎಂಟು ಆಸನದ ಕಾರು ಎಂಬುದು ದಿಕ್ಕು ತಪ್ಪಿಸುವಂಥ ಸುದ್ದಿ
ಕೇವಲ 5 ಲಕ್ಷಕ್ಕೆ 26 ಕಿಲೋಮೀಟರ್ ಮೈಲೇಜ್ ನೀಡುವ ಎಂಟು ಆಸನದ ಕಾರು ಎಂಬುದು ದಿಕ್ಕು ತಪ್ಪಿಸುವಂಥ ಸುದ್ದಿ

ಕೇವಲ 5 ಲಕ್ಷ ರೂಪಾಯಿಗೆ 26 ಕಿಲೋಮೀಟರ್ ಮೈಲೇಜ್ ನೀಡುವ ಎಂಟು ಆಸನದ ಕಾರು ಸಿಗಲಿದೆ ಎಂದು ಮಾರುತಿ ಸುಝುಕಿ ಇಂಡಿಯಾ ಕಂಪನಿಯ ಇಕೋ ಕಾರಿನ ಬಗ್ಗೆ ಮಾಡಿರುವ ಸುದ್ದಿ ಓದುಗರನ್ನು ದಿಕ್ಕು...

By Srinivasa Mata  Published on 25 Sep 2023 11:24 AM GMT


ರೇಷನ್ ಕಾರ್ಡ್ ಇದ್ದಲ್ಲಿ ಗ್ಯಾಸ್ ಸಿಲಿಂಡರ್ ಗೆ ಹಣ ನೀಡಬೇಕಿಲ್ಲ ಎಂಬುದು ಸುಳ್ಳು ಸುದ್ದಿ
ರೇಷನ್ ಕಾರ್ಡ್ ಇದ್ದಲ್ಲಿ ಗ್ಯಾಸ್ ಸಿಲಿಂಡರ್ ಗೆ ಹಣ ನೀಡಬೇಕಿಲ್ಲ ಎಂಬುದು ಸುಳ್ಳು ಸುದ್ದಿ

ರೇಷನ್ ಕಾರ್ಡ್ ಇದ್ದವರು ಗ್ಯಾಸ್ ಸಿಲಿಂಡರ್ ಗೆ ಹಣ ನೀಡಬೇಕಿಲ್ಲ ಎಂಬುದು ಸುಳ್ಳು. ಈ ರೀತಿ ಯೋಜನೆ ಯಾವುದೂ ಇಲ್ಲ. ಸಬ್ಸಿಡಿ ಎಂದು ಕೆಲ ರಾಜ್ಯಗಳು ಘೋಷಣೆ ಮಾಡಿವೆ. ಇದರಿಂದ ಬೆಲೆ...

By Srinivasa Mata  Published on 25 Sep 2023 5:13 AM GMT


ಭಾರತದ ವಿರುದ್ಧ ಏಷ್ಯಾಕಪ್ ನಲ್ಲಿ ಸೋತ ಬಳಿಕ ಎಲ್ಲ ಪಾಕ್ ಆಟಗಾರರು ಆಸ್ಪತ್ರೆಗೆ ದಾಖಲು ಎಂಬುದು ಸುಳ್ಳು ಸುದ್ದಿ
ಭಾರತದ ವಿರುದ್ಧ ಏಷ್ಯಾಕಪ್ ನಲ್ಲಿ ಸೋತ ಬಳಿಕ ಎಲ್ಲ ಪಾಕ್ ಆಟಗಾರರು ಆಸ್ಪತ್ರೆಗೆ ದಾಖಲು ಎಂಬುದು ಸುಳ್ಳು ಸುದ್ದಿ

ಏಷ್ಯಾ ಕಪ್ 2023ರ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತದ ವಿರುದ್ಧ ಭಾರೀ ಅಂತರದಿಂದ ಸೋತ ನಂತರ ಪಾಕಿಸ್ತಾನದ ಎಲ್ಲ ಆಟಗಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ, ಪಾಕಿಸ್ತಾನದಲ್ಲಿ...

By Srinivasa Mata  Published on 13 Sep 2023 5:37 AM GMT


ಹಾವು ಕಡಿತದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 7.50 ಲಕ್ಷ ರೂಪಾಯಿ ಪರಿಹಾರ ಎಂಬುದು ಸುಳ್ಳು ಸುದ್ದಿ
ಹಾವು ಕಡಿತದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 7.50 ಲಕ್ಷ ರೂಪಾಯಿ ಪರಿಹಾರ ಎಂಬುದು ಸುಳ್ಳು ಸುದ್ದಿ

ಹಾವು ಕಡಿತದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಏಳೂವರೆ ಲಕ್ಷ ರೂಪಾಯಿ ಪರಿಹಾರ ದೊರೆಯುತ್ತದೆ ಎಂಬ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್ ನಲ್ಲಿನ ಮಾಹಿತಿ...

By Srinivasa Mata  Published on 31 Aug 2023 5:16 PM GMT


Share it