ಮೆಟಾದಲ್ಲಿ ಜಾಹೀರಾತು ನೀಡಲು ಕರ್ನಾಟಕದಲ್ಲಿ ಹಣದ ಹೊಳೆ ಹರಿಸಿದ ರಾಜಕೀಯ ಪಕ್ಷಗಳು
ಲೋಕಸಭಾ ಚುನಾವಣೆಯಲ್ಲಿ ಮೆಟಾದಲ್ಲಿ ಜಾಹೀರಾತು ನೀಡಲು ಹಲವು ರಾಜಕೀಯ ಪಕ್ಷಗಳು ಲಕ್ಷಾಂತರ ರೂ. ಹಣವನ್ನು ಖರ್ಚು ಮಾಡಿದೆ. ಯಾವೆಲ್ಲಾ ಹೆಸರಿನಲ್ಲಿ ಪಕ್ಷಗಳು ಯಾವ ರೀತಿಯ ಕಂಟೆಂಟ್...
By Mahammad Muaad Published on 13 Jun 2024 11:30 AM GMT
Fact Check: ಕರ್ನಾಟಕದಲ್ಲಿ ನರೇಂದ್ರ ಮೋದಿ ಪ್ರತಿಕೃತಿ ದಹನದ ವೇಳೆ ಅಗ್ನಿ ಅವಘಡ: ವಾಸ್ತವವೇನು?
ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ದಹಿಸುತ್ತಿರುವಾಗ ಅಗ್ನಿ ಅವಘಡ ಉಂಟಾಗಿದೆ ಎಂಬ ಶೀರ್ಷಿಕೆಯೊಂದಿಗೆ ಇತ್ತೀಚೆಗೆ ಸಾಮಾಜಿಕ...
By Mahammad Muaad Published on 9 May 2024 12:28 PM GMT
Fact-Check: ಬಳ್ಳಾರಿಯ ಜ್ಯುವೆಲ್ಲರಿ ಅಂಗಡಿಯಲ್ಲಿ ಬಾಂಬ್ ಸ್ಫೋಟವಾಯಿತೇ?
ಕರ್ನಾಟಕದ ಬಳ್ಳಾರಿಯ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಬಾಂಬ್ ಸ್ಫೋಟ ನಡೆದಿದೆ ಎನ್ನುವ ಶೀರ್ಷಿಕೆಯ ವೀಡಿಯೊ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
By Mahammad Muaad Published on 6 May 2024 7:17 AM GMT
Fact Check: ಕರ್ನಾಟಕದ ಜನತೆಯನ್ನು 'ಪಾಪಿಗಳೆಂದು' ಪ್ರಧಾನಿ ಮೋದಿ ಕರೆದಿದ್ದಾರೆಯೇ?
ಕರ್ನಾಟಕದ ಜನರನ್ನು ಪ್ರಧಾನಿ ನರೇಂದ್ರ ಮೋದಿಯವರು ʼಪಾಪಿಗಳುʼ ಎಂದು ಕರೆದಿದ್ದಾರೆ ಎಂಬರ್ಥದ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
By Mahammad Muaad Published on 6 May 2024 6:56 AM GMT
Fact Check: ಇವಿಎಂ ಅನ್ನು ಒಡೆದು ಹಾಕಿದ ಕಾಂಗ್ರೆಸ್ ಮತದಾರ; ವಾಸ್ತವವೇನು?
ವ್ಯಕ್ತಿಯೋರ್ವ ಮತದಾನ ಮಾಡುವ ಬೂತ್ ಒಳಗಡೆ ತೆರಳಿ ಮತದಾನ ಯಂತ್ರವನ್ನು ಒಡೆದುಹಾಕುತ್ತಿರುವ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇದು ಕಾಂಗ್ರೆಸ್ ಪಕ್ಷದವರ ಹತಾಶೆಯ...
By Mahammad Muaad Published on 26 April 2024 10:55 AM GMT
Fact Check: ಹಿಂದೂಗಳ ಅಗತ್ಯವಿಲ್ಲ, ಮುಸ್ಲಿಮರ ವೋಟು ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆಯೇ?
ಈ ಹಿಂದೆ ನ್ಯೂಸ್ ಮೀಟರ್ "ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಮ್ ಆಗಿ ಹುಟ್ಟುತ್ತೇನೆ" ಎಂದು ಹೇಳಿದ್ದಾರೆ ಎನ್ನಲಾದ ವೀಡಿಯೊವನ್ನು ಸತ್ಯಶೋಧನೆ ಮಾಡಿತ್ತು. ಈ ವೇಳೆ ಅದು...
By Mahammad Muaad Published on 18 April 2024 2:10 PM GMT
Fact Check: "ನಿಮ್ಮ 15 ಲಕ್ಷ ರೂ. ಎಲ್ಲಿಗೆ ಹೋಯ್ತು?"; ಅಮೀರ್ ಖಾನ್ ನಕಲಿ ವೀಡಿಯೊ ವೈರಲ್
ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ದೇಶವು ನಿಂತಿರುವಾಗ ಹಲವಾರು ನಕಲಿ ಸುದ್ದಿಗಳೂ ಈ ನಡುವೆ ವೈರಲ್ ಆಗುತ್ತಿವೆ. ಸದ್ಯ ಬಾಲಿವುಡ್ ನಟ ಅಮೀರ್ ಖಾನ್ ಕಾಂಗ್ರೆಸ್...
By Mahammad Muaad Published on 16 April 2024 11:01 AM GMT
ಫ್ಯಾಕ್ಟ್ ಚೆಕ್: ಸಂವಿಧಾನ ಬದಲಾಯಿಸಿ ಮನುಸ್ಮೃತಿ ಅಳವಡಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆಯೇ?
ʼಸಂವಿಧಾನವನ್ನು ಬದಲಾವಣೆ ಮಾಡಿ, ಮನುಸ್ಮೃತಿಯನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆಯೇ? ಇದು ಮಾತ್ರವಲ್ಲದೇ, "ಭೀಮರಾವ್ ಅಂಬೇಡ್ಕರ್ಗೂ ಸ್ವತಃ ಸಂವಿಧಾನವನ್ನು ಇಲ್ಲವಾಗಿಸಲು...
By Mahammad Muaad Published on 16 April 2024 7:27 AM GMT
ಫ್ಯಾಕ್ಟ್ಚೆಕ್: ಗಣೇಶನ ವಿಗ್ರಹವನ್ನು ಸ್ವೀಕರಿಸಲು ಪ್ರಧಾನಿ ಮೋದಿ ನಿರಾಕರಿಸಿದರೇ?
ಪ್ರಧಾನಿ ನರೇಂದ್ರ ಮೋದಿಯವರು ಹಿಂದೂಗಳ ಆರಾಧ್ಯದೈವ ಗಣೇಶನ ಮೂರ್ತಿಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ತೋರಿಸುವ ವೀಡಿಯೊವೊಂದು ಸದ್ಯ ವೈರಲ್ ಆಗಿದೆ.
By Mahammad Muaad Published on 30 March 2024 5:26 AM GMT