Fact Check Kannada - Page 4

ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಜನರ ದಿಕ್ಕು ತಪ್ಪಿಸುವಂಥ ಮಾಹಿತಿ ಇರುವ ಸುದ್ದಿ ವೈರಲ್
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಜನರ ದಿಕ್ಕು ತಪ್ಪಿಸುವಂಥ ಮಾಹಿತಿ ಇರುವ ಸುದ್ದಿ ವೈರಲ್

ಸಾರ್ವಜನಿಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಇಂಥ ಜನರಿಗೆ ಉಚಿತ ವಿದ್ಯುತ್ ಸಿಗಲ್ಲ ಬಿಲ್ ಕಟ್ಟಲೇಬೇಕು ಸರ್ಕಾರದಿಂದ ಬಂತು ಹೊಸ ಆದೇಶ ಎಂಬ ಥಂಬ್ ನೇಲ್ ಮಾಡಿರುವಂಥ ಸುದ್ದಿ ವೈರಲ್...

By Srinivasa Mata  Published on 30 July 2023 7:30 PM GMT


ಕರ್ನಾಟಕ ಬಿಜೆಪಿಗೆ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ ಎಂಬುದು ಸುಳ್ಳು ಸುದ್ದಿ
ಕರ್ನಾಟಕ ಬಿಜೆಪಿಗೆ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ ಎಂಬುದು ಸುಳ್ಳು ಸುದ್ದಿ

ದಕ್ಷಿಣ ಕನ್ನಡಕ್ಕೆ‌ ಹಾಗೂ ಕರುನಾಡಿಗೆ ಸಿಹಿಸುದ್ದಿ ಕೊಟ್ಟ ಬಿಜೆಪಿ ಹೈಕಮಾಂಡ್, ರಾಜ್ಯಾದ್ಯಕ್ಷ ಬದಲಾವಣೆ ಎಂದು ಶೀರ್ಷಿಕೆ ನೀಡಿ, ವಿಡಿಯೋವೊಂದನ್ನು ಅಪ್ ಲೋಡ್ ಮಾಡಿರುವುದು ಸೋಷಿಯಲ್...

By Srinivasa Mata  Published on 30 July 2023 8:58 AM GMT


ಸ್ವಂತ ಉದ್ಯಮಕ್ಕೆ ಸಾಲ ಮಾಡುವವರಿಗೆ ಕರ್ನಾಟಕ ಸರ್ಕಾರದಿಂದ 3 ಲಕ್ಷ ಸಹಾಯಧನ ಎಂಬುದು ಸುಳ್ಳು ಸುದ್ದಿ
ಸ್ವಂತ ಉದ್ಯಮಕ್ಕೆ ಸಾಲ ಮಾಡುವವರಿಗೆ ಕರ್ನಾಟಕ ಸರ್ಕಾರದಿಂದ 3 ಲಕ್ಷ ಸಹಾಯಧನ ಎಂಬುದು ಸುಳ್ಳು ಸುದ್ದಿ

ಸ್ವಂತ ಉದ್ಯಮ ಮಾಡುವುದಕ್ಕೆ ಕರ್ನಾಟಕ ಸರ್ಕಾರದಿಂದ 3 ಲಕ್ಷ ಹಣ ಉಚಿತ ಎಂದು ವೈರಲ್ ಆಗುತ್ತಿರುವ ಸುದ್ದಿ ಸುಳ್ಳು. ಈ ಯೋಜನೆ ಇರುವುದು ಸ್ವಂತ ಉದ್ಯೋಗಕ್ಕೆ. ಆ ಯೋಜನೆ ಹೆಸರು...

By Srinivasa Mata  Published on 29 July 2023 7:09 AM GMT


ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಮಗನಿಗೆ ಹೃದಯಾಘಾತ ಎಂಬುದು ಸುಳ್ಳು ಸುದ್ದಿ
ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಮಗನಿಗೆ ಹೃದಯಾಘಾತ ಎಂಬುದು ಸುಳ್ಳು ಸುದ್ದಿ

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಮಗ ತೇಜ್ ಪ್ರತಾಪ್ ಯಾದವ್ ಎದೆನೋವಿನ ಕಾರಣಕ್ಕೆ ಪಾಟ್ನಾದ ಖಾಸಗಿ ಆಸ್ಪತ್ರೆಗೆ ಸೇರಿದ್ದು, ಅದೇ ದಿನ ಕೆಲವೇ ಗಂಟೆಗಳಲ್ಲಿ...

By Srinivasa Mata  Published on 26 July 2023 6:13 AM GMT


ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ನಿಲ್ಲಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಲ್ಲ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ನಿಲ್ಲಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಲ್ಲ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯನ್ನು ಬಂದ್ ಮಾಡಲಿದ್ದಾರೆಯೇ ಎಂದು ಪ್ರಶ್ನಾರ್ಥಕ ಚಿಹ್ನೆ ಹಾಕಿ ಮಾಡಿರುವಂಥ ವಿಡಿಯೋ ವೈರಲ್ ಆಗಿದ್ದು, ಈ ಶೀರ್ಷಿಕೆಯಲ್ಲಿ...

By Srinivasa Mata  Published on 24 July 2023 6:21 AM GMT


ಎಲ್ಲ ಮಹಿಳೆಯರಿಗೂ ಕರ್ನಾಟಕ ಸರ್ಕಾರದಿಂದ 3 ಲಕ್ಷ ಸಾಲ, 1 ಲಕ್ಷ 20 ಸಾವಿರ ಉಚಿತ ಎಂಬ ವೈರಲ್ ಸುದ್ದಿಯ ಸತ್ಯಾಸತ್ಯತೆ ಇಲ್ಲಿದೆ
ಎಲ್ಲ ಮಹಿಳೆಯರಿಗೂ ಕರ್ನಾಟಕ ಸರ್ಕಾರದಿಂದ 3 ಲಕ್ಷ ಸಾಲ, 1 ಲಕ್ಷ 20 ಸಾವಿರ ಉಚಿತ ಎಂಬ ವೈರಲ್ ಸುದ್ದಿಯ ಸತ್ಯಾಸತ್ಯತೆ ಇಲ್ಲಿದೆ

ಎಲ್ಲ ಮಹಿಳೆಯರಿಗೂ ಕರ್ನಾಟಕ ಸರ್ಕಾರದಿಂದ 3 ಲಕ್ಷ ಸಾಲ, 1 ಲಕ್ಷ 20 ಸಾವಿರ ಉಚಿತವಾಗಿ ಸಿಗುತ್ತದೆ ಎಂಬ ಸೋಷಿಯಲ್ ಮೀಡಿಯಾ ವೈರಲ್ ಸುದ್ದಿಯ ಹಿಂದಿನ ಸತ್ಯಾಸತ್ಯತೆಯನ್ನು ಇಲ್ಲಿ...

By Srinivasa Mata  Published on 14 July 2023 3:56 PM GMT


ಪಶ್ಚಿಮ ಬಂಗಾಲದ ವಿಡಿಯೋ ಎಂದು ಬಾಂಗ್ಲಾದೇಶ್ ಮುಸ್ಲಿಮರ ಪ್ರತಿಭಟನೆ ವಿಡಿಯೋ ವೈರಲ್
ಪಶ್ಚಿಮ ಬಂಗಾಲದ ವಿಡಿಯೋ ಎಂದು ಬಾಂಗ್ಲಾದೇಶ್ ಮುಸ್ಲಿಮರ ಪ್ರತಿಭಟನೆ ವಿಡಿಯೋ ವೈರಲ್

ಬಾಂಗ್ಲಾದೇಶ್ ನಲ್ಲಿ ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ನಡೆದ ಪ್ರತಿಭಟನೆಯ ವಿಡಿಯೋವನ್ನು ಭಾರತದ ಪಶ್ಚಿಮ ಬಂಗಾಲದಲ್ಲಿ ಭಾರತೀಯ ಸೇನೆ ವಿರುದ್ಧ...

By Srinivasa Mata  Published on 11 July 2023 6:35 AM GMT


ಕೇಂದ್ರ ಸರ್ಕಾರಕ್ಕಿಂತ ಕರ್ನಾಟಕ ಸರ್ಕಾರ ಪೆಟ್ರೋಲ್ ಮೇಲೆ ವಿಧಿಸುತ್ತಿರುವ ತೆರಿಗೆ ದುಪ್ಪಟ್ಟು ಎಂಬುದು ಸುಳ್ಳು ಸುದ್ದಿ
ಕೇಂದ್ರ ಸರ್ಕಾರಕ್ಕಿಂತ ಕರ್ನಾಟಕ ಸರ್ಕಾರ ಪೆಟ್ರೋಲ್ ಮೇಲೆ ವಿಧಿಸುತ್ತಿರುವ ತೆರಿಗೆ ದುಪ್ಪಟ್ಟು ಎಂಬುದು ಸುಳ್ಳು ಸುದ್ದಿ

ಕರ್ನಾಟಕ ಸರ್ಕಾರವು ಪೆಟ್ರೋಲ್ ಮೇಲೆ ವಿಧಿಸುತ್ತಿರುವ ತೆರಿಗೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಸುಂಕದ ದುಪ್ಪಟ್ಟು ಮೊತ್ತ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು...

By Srinivasa Mata  Published on 30 Jun 2023 6:33 PM GMT


ಅಕ್ಕಿಯ ಬದಲಿಗೆ ಸರ್ಕಾರ ನೀಡುವ ಹಣ ಪಡೆಯಲು ಅರ್ಜಿ, ದಾಖಲೆ ಸಲ್ಲಿಸಬೇಕು ಎಂಬುದು ಇನ್ನೂ ನಿರ್ಧರಿಸಿಲ್ಲ
ಅಕ್ಕಿಯ ಬದಲಿಗೆ ಸರ್ಕಾರ ನೀಡುವ ಹಣ ಪಡೆಯಲು ಅರ್ಜಿ, ದಾಖಲೆ ಸಲ್ಲಿಸಬೇಕು ಎಂಬುದು ಇನ್ನೂ ನಿರ್ಧರಿಸಿಲ್ಲ

ಅಕ್ಕಿಯ ಬದಲಿಗೆ ಕರ್ನಾಟಕ ಸರ್ಕಾರ ನೀಡಲು ಮುಂದಾಗಿರುವ ಹಣವನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಯಾವುದೆಲ್ಲ ದಾಖಲೆ ಬೇಕು ಎಂದು ಹರಿದಾಡುತ್ತಿರುವ ಸುದ್ದಿ ಜನರನ್ನು...

By Srinivasa Mata  Published on 30 Jun 2023 4:58 AM GMT


ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಇವತ್ತಿನಿಂದ ಗ್ಯಾಸ್ ಬೆಲೆ ಕೇವಲ 500 ಮಾಡಿದೆ ಎಂಬುದು ಸುಳ್ಳು ಸುದ್ದಿ
ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಇವತ್ತಿನಿಂದ ಗ್ಯಾಸ್ ಬೆಲೆ ಕೇವಲ 500 ಮಾಡಿದೆ ಎಂಬುದು ಸುಳ್ಳು ಸುದ್ದಿ

ಇಂದಿನಿಂದ (ಜೂನ್ 28) ಗ್ಯಾಸ್ ಬೆಲೆ ಕೇವಲ 500 ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ಇದು ರಾಜಸ್ಥಾನದಲ್ಲಿ ಜೂನ್ ಐದರಿಂದ...

By Srinivasa Mata  Published on 28 Jun 2023 6:43 PM GMT


ಕೇಂದ್ರ ಸರ್ಕಾರದಿಂದ ಪೆಟ್ರೋಲ್ ಬೆಲೆಯಲ್ಲಿ ಭಾರೀ ಇಳಿಕೆ ಎಂಬುದು ಸುಳ್ಳು ಸುದ್ದಿ
ಕೇಂದ್ರ ಸರ್ಕಾರದಿಂದ ಪೆಟ್ರೋಲ್ ಬೆಲೆಯಲ್ಲಿ ಭಾರೀ ಇಳಿಕೆ ಎಂಬುದು ಸುಳ್ಳು ಸುದ್ದಿ

ಟ್ರೋಲ್ ಬೆಲೆಯನ್ನು ಕೇಂದ್ರ ಸರ್ಕಾರವು ಭಾರೀ ಪ್ರಮಾಣದಲ್ಲಿ ಇಳಿಸಿದೆ ಎಂಬ ಸುಳ್ಳು ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಇದು ಸುಳ್ಳು ಸುದ್ದಿ ಆಗಿದೆ.

By Srinivasa Mata  Published on 27 Jun 2023 10:57 AM GMT


ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚಿನ್ನದ ದರ ಇಳಿಸಿದೆ ಎಂಬುದು ಸುಳ್ಳು ಸುದ್ದಿ
ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚಿನ್ನದ ದರ ಇಳಿಸಿದೆ ಎಂಬುದು ಸುಳ್ಳು ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಅವರಿಂದ 2024ರ ಚುನಾವಣೆಗೆ ಭರ್ಜರಿ ಆಫರ್ ಅಂತ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಮಾಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ

By Srinivasa Mata  Published on 25 Jun 2023 6:04 PM GMT


Share it